ಮಂದಿರ, ಮಸೀದಿ, ಚರ್ಚುಗಳ ನಿರ್ಮಾಣಕ್ಕೆ ವಿಪರೀತ ಹಣ ವ್ಯಯಿಸುವ ಬದಲು, ಆಸ್ಪತ್ರೆಯನ್ನೋ ಶಾಲಾ– ಕಾಲೇಜುಗಳನ್ನೋ ಸೂರಿಲ್ಲದವರಿಗೆ ಮನೆಯನ್ನೋ ನಿರ್ಮಿಸುವ ಕಡೆ ಮುಖಂಡರು ಗಮನಹರಿಸಲಿ. ಸಾರ್ವಜನಿಕ ಶೌಚಾಲಯಗಳ ಅಗತ್ಯವನ್ನು ಮನಗಾಣಲಿ.
-ಚೇತನ್ ಕುಮಾರ್ ಎ.ಆರ್.,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.