ಅವರೇನು ಮಾಡಿಯಾರು
ಎಂದು ನಿರ್ಲಕ್ಷ್ಯ ತಾಳಿದರೆ
ರಾಜಕೀಯ ಚದುರಂಗದಾಟದಲಿ
ಏನಾದರೂ ಆಗಬಹುದು ಎಂಬುದಕ್ಕೆ
ತಾಜಾ ಉದಾಹರಣೆ ಕಣ್ಮುಂದಿದೆ,
ಮೌಲ್ಯ, ನೈತಿಕತೆಗೆ ಬೆಲೆ ಇಲ್ಲ
ಪರಿಸ್ಥಿತಿಯ ಲಾಭ ಪಡೆಯುವುದೊಂದೇ
ರಾಜಕೀಯದ ಇನ್ನೊಂದು ಮುಖವಾಗಿದೆ.
-ಎಚ್.ಕೆ. ಕೊಟ್ರಪ್ಪ,ಹರಿಹರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.