ಹಲವರು ಭ್ರಷ್ಟರು
ಕೆಲವರು ಶಿಷ್ಟರು
ಹಲವರು ದುಷ್ಟರು
ಕೆಲವರು ನಿಷ್ಠರು
ಆದರೂ ತಮ್ಮ ತಮ್ಮ
ಬೇಳೆ ಬೇಯಿಸಿಕೊಳ್ಳಲು
ರೆಕ್ಕೆ ಕಟ್ಟಿಕೊಂಡು
ರೆಸಾರ್ಟ್ಗೆ ಹಾರಿರುವ
ರೋಗಿಷ್ಟರು!
–ಸಮುದ್ರವಳ್ಳಿ ವಾಸು, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.