ADVERTISEMENT

ವಾಚಕರ ವಾಣಿ: ಪೋರನ ಕೃತಜ್ಞತೆ...!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಡಿಸೆಂಬರ್ 2021, 19:31 IST
Last Updated 2 ಡಿಸೆಂಬರ್ 2021, 19:31 IST

ಓ ಭಗವಂತನೇ...

ಪೆಟ್ರೋಲ್ ಬೆಲೆ, ಗ್ಯಾಸ್ ಸಿಲಿಂಡರ್ ಬೆಲೆ
ಈರುಳ್ಳಿ, ಟೊಮ್ಯಾಟೊ, ಬೇಳೆ, ಎಣ್ಣೆಗಳ
ಬೆಲೆಯೆಲ್ಲ ಏರಿತು,

ಆದರೆ, ಸದ್ಯ...

ADVERTISEMENT

ಪಾಸ್ ಮಾರ್ಕ್ಸ್‌ಗೆ ಬೇಕಾದ
35 ನಂಬರನ್ನು ಮಾತ್ರ ಏರಿಸಲಿಲ್ಲವಲ್ಲ
ಅದಕ್ಕೆ ನಿನಗೆ ಕೋಟಿ ವಂದನೆ...!

-ವಿ.ವಿಜಯೇಂದ್ರ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.