ಹಿಂದೆಲ್ಲ
ದೇವರಿಂದ ವರ ಪಡೆದು
ಲೋಕಕಂಟಕರಾಗಿದ್ದರು
ರಾಕ್ಷಸರು,
ಈ ಆಧುನಿಕ ಯುಗದಲ್ಲಿ
ಶಸ್ತ್ರಾಸ್ತ್ರ ಹಿಡಿದು ಲೋಕ
ಪೀಡಕರಾಗಿ ಮೆರೆಯುತ್ತಿದ್ದಾರೆ
ಉಗ್ರವಾದಿಗಳು.
-ಟೇಕಲ್ ಗಣೇಶ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.