ಎಲ್ಲೆಂದರಲ್ಲಿ ತಲೆ ಎತ್ತುವ
ಆಧುನಿಕ ರಕ್ಕಸ,
ಬೇಕಿದ್ದರೆ, ರಕ್ತಬೀಜಾಸುರ ಎನ್ನಿ
ಪ್ಲಾಸ್ಟಿಕ್, ಚಿಂದಿ, ರದ್ದಿ...
ಪಾಪಿ ನಾನಾ ರೂಪಿ!
ಜಾಗೃತರಾಗದಿದ್ದರೆ ಜನ
ಸುಳ್ಳಾಗುವುದಿಲ್ಲ ಎಂದಿಗೂ
ಪಾಪಿ ಚಿರಾಯು ಎಂಬ ಮಾತು!
-ಮ.ಗು.ಬಸವಣ್ಣ,ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.