ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿರೋಧಪಕ್ಷದನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿದ್ದು ತಿಳಿದು (ಪ್ರ.ವಾ., ಫೆ. 28) ಸಂತೋಷವಾಯಿತು.ಸದಾ ಒಬ್ಬರವಿರುದ್ಧ ಇನ್ನೊಬ್ಬರು ಕೆಸರುಎರಚಿಕೊಳ್ಳುವರಾಜಕೀಯದಾಟದಲ್ಲಿ ಅಪರೂಪ ಎನಿಸುವ ಇಂತಹ ವಾತಾವರಣ ಒಮ್ಮೊಮ್ಮೆಯಾದರೂ ನಿರ್ಮಾಣವಾದರೆ ಒಳ್ಳೆಯದು.
ಕಡೂರುಫಣಿಶಂಕರ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.