ADVERTISEMENT

ತೆರಿಗೆ ವಂಚನೆ ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:10 IST
Last Updated 4 ಏಪ್ರಿಲ್ 2019, 19:10 IST

ಆದಾಯ ತೆರಿಗೆ ಇಲಾಖೆಯವರ ಶೋಧ ಕಾರ್ಯದ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಧರಣಿ ಕೂರುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೊಂದಿಲ್ಲ. ತೆರಿಗೆ ವಂಚನೆ ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ.

ದೇಶದ ಕಾನೂನಿಗೆ ಬೆಲೆ ಕೊಡಲು ಇವರಿಗೆ ತಿಳಿದಿಲ್ಲವೇ? ಪಕ್ಷಾತೀತವಾಗಿ ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಮುಖ್ಯಮಂತ್ರಿಯ ನಡೆಯನ್ನು ಯಾವ ಬುದ್ಧಿಜೀವಿ ಕೂಡ ವಿರೋಧಿಸದಿದ್ದುದು ವಿಪರ್ಯಾಸ.

-ಬಿಲ್ಲೇಶ್ವರ ಅಚ್ಚು, ಹುಂಚ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.