ತಾವಾಯಿತು ತಮ್ಮ ಕೆಲಸವಾಯಿತು
ಅಂತ ತಮ್ಮ ಪಾಡಿಗೆ ಇದ್ದ
ಈರಣ್ಣ, ಅಶೋಕ ಅವರನ್ನು
ಏಕ್ದಂ ಎತ್ತಿ
ರಾಜ್ಯಸಭೆಗೆ
ಒಗೆಯುತ್ತಿರುವುದು...
ಬಸವನಗುಡಿ ಓಣಿಯಲ್ಲಿ
ಆಡುತ್ತಿದ್ದವರನ್ನು
ಲಾರ್ಡ್ಸ್ನಲ್ಲಿ ಟೆಸ್ಟ್ ಮ್ಯಾಚ್
ಆಡು ಅಂತ ಕಳಿಸಿದಂತಿದೆ...!
-ವಿ.ವಿಜಯೇಂದ್ರ ರಾವ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.