ADVERTISEMENT

ಏಕ್‌ದಂ ಒಗೆದರೆ...

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 20:54 IST
Last Updated 11 ಜೂನ್ 2020, 20:54 IST

ತಾವಾಯಿತು ತಮ್ಮ ಕೆಲಸವಾಯಿತು
ಅಂತ ತಮ್ಮ ಪಾಡಿಗೆ ಇದ್ದ

ಈರಣ್ಣ, ಅಶೋಕ ಅವರನ್ನು
ಏಕ್‌ದಂ ಎತ್ತಿ
ರಾಜ್ಯಸಭೆಗೆ
ಒಗೆಯುತ್ತಿರುವುದು...

ಬಸವನಗುಡಿ ಓಣಿಯಲ್ಲಿ
ಆಡುತ್ತಿದ್ದವರನ್ನು
ಲಾರ್ಡ್ಸ್‌ನಲ್ಲಿ ಟೆಸ್ಟ್‌ ಮ್ಯಾಚ್
ಆಡು ಅಂತ ಕಳಿಸಿದಂತಿದೆ...!

ADVERTISEMENT

-ವಿ.ವಿಜಯೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.