ADVERTISEMENT

ವಾಚಕರ ವಾಣಿ | ಒಳ್ಳೆಯ ಮನಸ್ಸುಗಳನ್ನು ಹುಡುಕುವ ಬರಹ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಆಗಸ್ಟ್ 2022, 21:15 IST
Last Updated 5 ಆಗಸ್ಟ್ 2022, 21:15 IST

‘ಅಶೋಕ ಭಾರತ ನಾವು ಮರೆತೆವೇ’ ಶೀರ್ಷಿಕೆಯ ರಘುನಾಥ ಚ.ಹ. ಅವರ ಲೇಖನ ಸಾಂದರ್ಭಿಕವಾಗಿದೆ. ಆಪ್ತತೆಯನ್ನು ತುಂಬುವಂತಹ ಬರಹ ಇದು. ಇವತ್ತಿನ ಸಂದರ್ಭಕ್ಕೆ ಒಳ್ಳೆಯ ಮನಸ್ಸುಗಳನ್ನು ಹುಡುಕುವ, ಒಳ್ಳೆಯತನವನ್ನು ಮರು ಹುಟ್ಟಿಸುವ, ಒಳ್ಳೆಯ ಮನಸ್ಸಿನ ಬರಹ.

-ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT