ADVERTISEMENT

ಲಾಟರಿ ಮೂಲಕ ಹಂಚಿಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 17:30 IST
Last Updated 9 ಜನವರಿ 2020, 17:30 IST

ಉಪಚುನಾವಣೆಯಲ್ಲಿ ಗೆಲುವು ಕಂಡಿರುವ ಶಾಸಕರಿಗೆ ಸಚಿವ ಸ್ಥಾನ ಕರುಣಿಸುವ ಮತ್ತು ಅವರಿಗೆ ಖಾತೆ ಹಂಚುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಜ. 9). ಇದನ್ನು ಲಾಟರಿ ಮುಖಾಂತರ ಹಂಚಿಕೆ ಮಾಡಿದರೆ, ಎದುರಾಗಿರುವ ಬಿಕ್ಕಟ್ಟನ್ನು ಯಾವ ಶಾಸಕರಿಗೂ ನಿರಾಸೆಯಾಗದಂತೆ ಸುಲಭವಾಗಿ ಪರಿಹರಿಸಬಹುದು. ಎಲ್ಲಾ ಶಾಸಕರಿಗೆಈ ಸಲಹೆ ಒಪ್ಪಿಗೆಯೂ ಆಗಬಹುದು.

-ಎಚ್.ಕೆ.ಸುಂದರ್ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT