ಸತ್ಯಜಿತ್ ರೇ ನಿರ್ದೇಶನದ ‘ಚಾರುಲತಾ’ ಸಿನಿಮಾ ಸಾರ್ವಕಾಲಿಕ ದೃಶ್ಯಕಾವ್ಯವೇ ಸರಿ. ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಬಿ.ಎಂ.ಹನೀಫ್ ಅವರು(ಪ್ರ.ವಾ., ಮೇ 21) ಈ ಚಿತ್ರವನ್ನು ನೆನಪಿಸಿದ್ದು ಸಕಾಲಿಕ. ಲೇಖನದಲ್ಲಿ ‘ರಬೀಂದ್ರ’ನಾಥರನ್ನು ‘ರವೀಂದ್ರ’
ನಾಥರನ್ನಾಗಿಸಿದಂತೆ ‘ಮಧಾಬಿ’ ಮುಖರ್ಜಿಯವರನ್ನು ‘ಮಾಧವಿ’ ಮುಖರ್ಜಿ ಆಗಿಸಿದ್ದರೆ ಕನ್ನಡಿಗರಿಗೆ ಹೆಚ್ಚುಆಪ್ತವಾಗುತ್ತಿತ್ತು.
-ಪ್ರೊ. ಎಸ್.ಬಿ. ರಂಗನಾಥ್,ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.