ಕೈಗೆ ಅಧಿಕಾರ ಸಿಕ್ಕಾಗ
ಒಳ್ಳೆಯ ಕೆಲಸ ಮಾಡಿ
ಒಲಿಸಿಕೊಂಡರೆ ಜನರನ್ನು,
ಅಧಿಕಾರ ಕೊಡಿಸೆಂದು
ದೇವರ ಮೊರೆ ಹೋಗಲು
ಆಗಾಗ ಮಾಡಬೇಕಿಲ್ಲ
ಟೆಂಪಲ್ ರನ್!
-ಸಂದೇಶ್ ಎಚ್. ನಾಯ್ಕ್
ಹಕ್ಲಾಡಿ, ಕುಂದಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.