ಮೈತ್ರಿಯ ಸೀಟು ಹಂಚಿಕೆಯಲ್ಲಿ
ಆಗಿತ್ತು ಇನ್ನಿಲ್ಲದ
ಷರತ್ತು, ಕಸರತ್ತು;
ಕೆಲವೆಡೆ ಅಭ್ಯರ್ಥಿಗಳೇ ಇಲ್ಲದೆ
ಅನ್ಯ ಪಕ್ಷಗಳಿಂದ
ಸ್ವೀಕರಿಸುತ್ತಿದ್ದಾರೆ ದತ್ತು!
–ಮಹಾಂತೇಶ ಮಾಗನೂರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.