ಬಿಯರ್ ಬದಲು ವಿಸ್ಕಿ, ರಮ್ ಕುಡಿಸಲು ಮದ್ಯದಂಗಡಿ ಮಾಲೀಕರಿಗೆ ಅಬಕಾರಿ ಇಲಾಖೆ ಒತ್ತಡ! (ಪ್ರ.ವಾ., ಜ. 27)
ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಶಾಸನ ಎಚ್ಚರಿಕೆ ನೀಡುತ್ತದೆ, ಅಬಕಾರಿ ಇಲಾಖೆ ನೋಡಿದರೆ ಹೀಗೆ ಒತ್ತಾಯಿಸುತ್ತದೆ! ಕುಡುಕರನ್ನು ಬಾಣಲೆಯಿಂದ ಬೆಂಕಿಗೆ ದೂಡಿ ಎಂದು ಒತ್ತಡ ಹೇರಿದಂತಾಯಿತು! ಇದೇನು ಅಬಕಾರಿ ಇಲಾಖೆಯೋ ಅಥವಾ ಅಪಕಾರಿ ಇಲಾಖೆಯೋ?
– ಪಿ.ಜೆ.ರಾಘವೇಂದ್ರ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.