ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ
ಇನ್ನೂ ನಡೆಯದ ನೇಮಕ, ಕಣ್ಮುಂದೆ
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ
ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ
ಹೋಗುತ್ತಿದೆ, ಮುಂದೆ ಮುಂದೆ
ಎಲ್ಲ ರಾಜಕೀಯ ಪಕ್ಷಗಳ
ದೋಸೆಯೂ ತೂತೇ ತೂತು
ಆದರೂ... ನಮ್ಮದೇ ಸರಿ
ಅನ್ನುವ ಮಾತು!
– ಎಚ್.ಕೆ.ಕೊಟ್ರಪ್ಪ,ಹರಿಹರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.