‘ಬಿತ್ತಿ ಬೆಳೆವಂತಕ್ಕುಂ
ವಿಷೋದ್ಯಾನಮಂ!’
ಎಂಬುದು ನಾಗಚಂದ್ರ ಕವಿಯ
ಉಕ್ತಿ.
ಈಗ ಸರ್ವತ್ರ ವಿಷೋದ್ಯಾನ,
ವಿಷೋದ್ಯಮ, ವಿಷ ವೃಕ್ಷಗಳ
ಪ್ರಸಕ್ತಿ!
ಎಲ್ಲಿ ಅಮೃತೋದ್ಯಾನ, ಅಮೃತ ಫಲ?
ಬಹುತೇಕ ನಾಸ್ತಿ!
– ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.