ಅಂತರರಾಷ್ಟ್ರೀಯ ಕವಿತೆ ದಿನ ಇಂದು (ಮಾರ್ಚ್ 21)
ರಷ್ಯಾ- ಉಕ್ರೇನ್ ಯುದ್ಧದ ಈ ಅಮಾನವೀಯ
ಸಂದರ್ಭದಲ್ಲಿ ವಿಶ್ವಶಾಂತಿ ಚಿಂತನೆ ಪ್ರೇರೇಪಿಸುವ
ಕವನಗಳ ಅಗತ್ಯ ಅರಿಯೋಣ,
ವಿಶ್ವವೈಶಾಲ್ಯ ಸಾರುವ ಕುವೆಂಪು, ಬೇಂದ್ರೆ,
ವೀಸಿ, ಕಣವಿ, ಪುತಿನ ಕವನಗಳ ಸ್ಮರಿಸೋಣ
ಕೊಡವಿ ಎಲ್ಲ ಸಂಕೋಲೆಗಳ ಆವರಣ
ಮರೆಯದೆಲೆ ಅನವರತ ವಿಶ್ವಕಲ್ಯಾಣ
-ಡಾ. ಎಂ.ರವೀಂದ್ರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.