ADVERTISEMENT

ಯಕ್ಷ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:31 IST
Last Updated 7 ಫೆಬ್ರುವರಿ 2019, 19:31 IST

ಎದುರು ನೋಡುತ್ತಿದ್ದಾರೆ ಬಿಜೆಪಿಯವರು
ಅತೃಪ್ತ ಕಾಂಗ್ರೆಸ್ ಶಾಸಕರು ರಾಜೀನಾಮೆ
ನೀಡುತ್ತಾರೆಂದು!
ಇತ್ತ ಜೆಡಿಎಸ್- ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ
ಕೆಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕ
ದಲ್ಲಿದ್ದಾರೆ ಎಂದು!
ನಡೆಯುತ್ತಿದೆ ಹಾವು-ಏಣಿ ಆಟ ರಾಜ್ಯದಲ್ಲಿ
ಸರ್ಕಾರ ಉರುಳುತ್ತಾ? ಉಳಿಯುತ್ತಾ?

ನಡೆದಿದೆ ಜೋರು ಚರ್ಚೆ

ಈ ಆಟಕ್ಕೆ ತೆರೆ ಬೀಳುವುದಾದರೂ
ಯಾವಾಗ?
ಅದೇ ಸದ್ಯದ ಯಕ್ಷ ಪ್ರಶ್ನೆ!

ADVERTISEMENT

–ಶ್ರೀಧರ್ ಡಿ. ರಾಮಚಂದ್ರಪ್ಪತುರುವನೂರು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.