ಕೆಲವು ಬ್ಯಾಂಕುಗಳಲ್ಲಿ ಈಗೆಲ್ಲಾ
ಹಣ ಎಷ್ಟು ಸುರಕ್ಷಿತ ಅಂದರೆ...
ಅದನ್ನಲ್ಲಿ ಇಟ್ಟವರು ತಮಗೆ
ಅತ್ಯಂತ ತುರ್ತಾಗಿ ಬೇಕಾದಾಗಲೂ
ಜಪ್ಪಯ್ಯ ಅಂದರೂ ಪೂರ್ತಿ
ತೆಗೆಯಲಾಗದೇ ಇರುವಷ್ಟು...!
–ವಿ.ವಿಜಯೇಂದ್ರ ರಾವ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.