ಒಮ್ಮೆ ಸರ್ದಾರ್ ಬಾರಿನಲ್ಲಿ ಕುಳಿತು ಜೋರಾಗಿ ಅಳುತ್ತಿದ್ದ. ಒಮ್ಮೆ ಅಳು ನಿಲ್ಲಿಸಿ ಕುಡಿಯುತ್ತಿದ್ದ. ಮತ್ತೆ ಅಳುತ್ತಿದ್ದ, ಮತ್ತೆ ಕುಡಿಯುತ್ತಿದ್ದ. ಹೀಗೆ ಮಾಡುತ್ತಾ ಮಾಡುತ್ತಾ ಬಾರಿನಲ್ಲಿ ತುಂಬಾ ಸಮಯ ಕಳೆದ. ಆರಂಭದಿಂದ ಇವನನ್ನು ನೋಡುತ್ತಿದ್ದ ವೇಟರ್ ಬಂದು ಕೇಳಿದ ಯಾಕೆ ಸ್ವಾಮಿ ಆಳ್ತಾ ಇದೀರಾ? ಅದಕ್ಕೆ ಸರ್ದಾರ್ ಹೇಳಿದ, ನಾನು ಒಂದು ಹುಡುಗಿಯನ್ನು ಮರೆಯಬೇಕು, ಆದರೆ ಆ ಹುಡುಗಿ ಯಾರು ಎಂಬುದೇ ನೆನಪಾಗುತ್ತಿಲ್ಲ, ಅದಕ್ಕೆ ಅಳುತ್ತಿದ್ದೇನೆ ಎಂದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.