ADVERTISEMENT

ಅಕ್ಷಯ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಬೆಳಗಾವಿ: ಧಾರವಾಡ ಎಟಿಟಿಎಯ ಅಕ್ಷಯ್ ಬಸವಾ ಇಲ್ಲಿ ನಡೆದಿರುವ ಎಲ್‌ಐಸಿ ಕಪ್ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಬುಧವಾರ 7-11, 11-6, 11-6, 10-12, 11-1ರಿಂದ ಮಲ್ಲೇಶ್ವರಂ ಕ್ಲಬ್‌ನ ದಿನಕರ ನಾಯ್ಡು ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ನಾನ್ ಮೆಡಲಿಸ್ಟ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸೆಮಿಫೈನಲ್‌ನಲ್ಲಿ ಅಕ್ಷಯ್ 11-3, 11-7, 11-7ರಿಂದ ಅಕ್ಷತಾ ಎಂ. ಅವರನ್ನು; ದಿನಕರ 16-18, 11-8, 5-11, 11-8, 11-9ರಿಂದ ರಚಿತ್ ಆರ್. ಅವರನ್ನು ಪರಾಭವಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.