ಬೆಂಗಳೂರು: ಗೋವಾದಲ್ಲಿ ಡಿಸೆಂಬರ್ 14ರಿಂದ 19ರವರೆಗೆ ನಡೆಯುವ 79ನೇ ರಾಷ್ಟ್ರೀಯ ಕೆಡೆಟ್ ಮತ್ತು ಸಬ್ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ಗೆ ಸೋಮವಾರ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಪ್ರಕಟಿಸಲಾಗಿದೆ.
ತಂಡಗಳು ಇಂತಿವೆ: ಕೆಡೆಟ್ ಬಾಲಕಿಯರು: ಪಿ.ಎಂ.ಶ್ವೇತಾ, ಎಂ.ವಿ.ದೇಸ್ನಾ, ಸಹನಾ ಮೂರ್ತಿ ಮತ್ತು ತೃಪ್ತಿ ಪುರೋಹಿತ್.
ಕೆಡೆಟ್ ಬಾಲಕರು: ವರುಣ್ ಕಶ್ಯಪ್, ರೋಹಿತ್ ಶಂಕರ್, ಹೃಶಿಕೇಷ್ ಶೆಟ್ಲೂರ್ ಮತ್ತು ಹೃಶಿಕೇಷ್ ವಿನಯ್.
ಸಬ್ ಜೂನಿಯರ್ ಬಾಲಕಿಯರು: ಅನರ್ಘ್ಯ ಮಂಜುನಾಥ್, ಯಶಸ್ವಿನಿ ಘೋರ್ಪಡೆ, ಡಿ.ಕಲ್ಯಾಣಿ ಮತ್ತು ಅದಿತಿ ಜೋಷಿ.
ಸಬ್ ಜೂನಿಯರ್ ಬಾಲಕರು: ಕೆ.ಜೆ.ಆಕಾಶ್, ಸುಜನ್ ಭಾರದ್ವಾಜ್, ಶ್ರೀಕಾಂತ್ ಕಶ್ಯಪ್ ಮತ್ತು ನಿಯೆಲ್ ಗೊಲ್ಲೇರಕೇರಿ.
ಕೋಚ್ಗಳು: ದಿನಕರ್ ನಾಯ್ಡು ಮತ್ತು ಅನ್ಸುಮಾನ್ ರಾಯ್. ಮ್ಯಾನೇಜರ್: ಸಂಗಮ್ ಬೈಲೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.