ಬೆಂಗಳೂರು:ಪುದುಚೇರಿಯಲ್ಲಿ ಇದೇ 22 ರಿಂದ 31 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ರಾಜ್ಯ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗೆ ಚಾಂದಸಿ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ನಾಯಕಿಯಾಗಿದ್ದಾರೆ.
ತಂಡ: ಚಾಂದಸಿ ಕೃಷ್ಣಮೂರ್ತಿ (ನಾಯಕಿ), ಅನಘಾ ಮುರಳಿ (ಉಪ ನಾಯಕಿ), ರೋಶಿನಿ ಕಿರಣ್, ಕೃಷಿಕಾ ರೆಡ್ಡಿ, ಪ್ರೇರಣಾ ಜಿ.ಆರ್., ರಕ್ಷಿತಾ ನಾಯಕ, ಸವಿ ಸುರೇಂದ್ರ, ಸಾಧ್ವಿ ಸಂಜಯ್, ಮಿಥಿಲಾ, ಸೌಮ್ಯಾ ವರ್ಮಾ, ಹರ್ಷಿತಾ, ನಿರ್ಮಿತಾ, ರೀಮಾ ಫರೀದ್, ಅನ್ನಪೂರ್ಣಾ, ಶ್ರೀಲಕ್ಷ್ಮಿ.
ಕೋಚ್: ಲಕ್ಷ್ಮೀ ಹರಿಹರನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.