ADVERTISEMENT

ರಾಜ್ಯ ಫುಟ್‌ಬಾಲ್ ತಂಡಕ್ಕೆ ಆದಿತ್ಯ ನಾಯಕ

ರಾಷ್ಟ್ರೀಯ ಸಬ್‌ಜೂನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:39 IST
Last Updated 18 ನವೆಂಬರ್ 2019, 19:39 IST

ಬೆಂಗಳೂರು: ರಾಷ್ಟ್ರೀಯ ಸಬ್‌ ಜೂನಿಯರ್‌ ಫುಟ್‌ಬಾಲ್‌ ಚಾಂಪಿ ಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ತಂಡ ಇಂತಿದೆ: ಆದಿತ್ಯ ವಿ.ಕಳಸೂರ (ನಾಯಕ), ಗೌತಮ್‌ ರಾಜೇಶ್‌ (ಉಪ ನಾಯಕ), ಸೋಮ್‌ ಕುಮಾರ್‌, ಪ್ರತೀಕ್‌ ಕಶ್ಯಪ್‌, ತನೀಶ್‌ ತಮ್ಮಣ್ಣ ಪಿ. ಆದಿತ್ಯ ಯೋಗೇಶ್, ಸೌಮಿಲ್‌ ಕಲ್ರಾ, ಡೆರಿನ್‌ ಕ್ರಿಸ್ಟೋಫರ್‌, ವಿ.ವಿ. ದೇವೇಶ್ವರ, ವಿನಿತ್‌ ವಿ. ಅರ್ನಾವ್‌ ಶರ್ಮಾ, ಅರ್ಜುನ್‌ ಎ.ಜಿ. ರಾಹುಲ್‌ ಡಿ. ಅನಂತ್‌ ಸಿಂಗ್‌, ಅಡ್ರಿಯಾನ್‌ ಡೈಲಾನ್‌ ಎಡ್ವಿನ್‌, ಗುರುವೀರ್‌ ಸಿಂಗ್‌ ಸ್ಯಾನ್‌, ವಿದ್ವತ್‌ ವೀರೇಂದ್ರ ಶೆಟ್ಟಿ, ರೌನಕ್ ಮಹಾಪಾತ್ರ, ಚಂದನ್‌ ಬಿಜು ಮತ್ತು ಚೇತನ್‌ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT