ಬೆಂಗಳೂರು: ಹರಿಯಾಣದ ಜಿಂದ್ನಲ್ಲಿ ಮಾರ್ಚ್ 17ರಿಂದ ನಡೆಯಲಿರುವ ರಾಷ್ಟ್ರೀಯ ಸಬ್ಜೂನಿಯರ್ ಹಾಕಿ ಚಾಂಪಿಯನ್ಷಿಪ್ಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಧನುಷ್ ಕಾವೇರಿಯಪ್ಪ ಎಂ.ಎ. ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.
ಬಂಗಾಳ ಹಾಗೂ ಪಂಜಾಬ್ ತಂಡಗಳಿರುವ ಡಿ ಗುಂಪಿನಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.
ತಂಡ ಇಂತಿದೆ: ಧನುಷ್ ಕಾವೇರಿಯಪ್ಪ ಎಂ.ಎ. (ನಾಯಕ), ತರುಣ್ ಗಣಪತಿ ಕೆ.ಕೆ, ಚೇತನ್ ಕೆ.ಹತ್ತಿಯವರ (ಗೋಲ್ಕೀಪರ್ಗಳು), ಮೋಕ್ಷಿತ್ ಸಾಲಿಯಾನ್ ಬಿ.ಯು, ನಂಜುಂಡ ಎಂ.ಸಿ, ಪವನ್ ಡಿ.ಆರ್, ಆಕರ್ಷ್ ಬಿದ್ದಪ್ಪ ಸಿ.ಜಿ, ಆರ್ಯನ್ ಉತ್ತಪ್ಪ ಎಂ.ಟಿ, ನಕುಲ್ ಮಲಾಡ್, ಜೆ.ಡಿ.ರಿಷಿ ಕುಶಾಲಪ್ಪ, ತೇಜಸ್ ತಿಮ್ಮಯ್ಯ ಪಿ.ಪಿ, ಪವನ್ ಕೇಶು ಜಾಧವ್, ರೋಹಿತ್ ಹಕ್ಕೆನ್ನವರ್, ಹರ್ಷ ಎಚ್.ಆರ್, ಶಿವಕುಮಾರಯ್ಯ ವಿ.ಪೂಜಾರ, ಗೌರವ್ ಗಣಪತಿ ಕೆ.ಆರ್, ಧೃವ ಕೆ.ಆರ್, ಭೀಮಯ್ಯ ಸಿ.ಪಿ. ಕೋಚ್: ಕವಿಯರಸು ಶೇಖರ್. ಮ್ಯಾನೇಜರ್: ರಾಮಚಂದ್ರ ಪಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.