ADVERTISEMENT

ವೈದ್ಯರ ಕ್ರಿಕೆಟ್ ಟೂರ್ನಿ ಇಂದು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:39 IST
Last Updated 31 ಅಕ್ಟೋಬರ್ 2019, 19:39 IST

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಒಳಾಂಗಣದಲ್ಲಿ ಶುಕ್ರವಾರ ವೈದ್ಯರಿಗಾಗಿ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ.

ಹಿರಿಯ ಆಟಗಾರ ಅನೂಪ್ ಶ್ರೀಧರ್ ಮತ್ತು ಮೈಕ್ರೋ ಲ್ಯಾಬ್ಸ್‌ನ ಸಿಎಂಡಿ ಡಾ ದಿಲೀಪ ಸುರಾನ ಟೂರ್ನಿ ಉದ್ಘಾಟಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT