ADVERTISEMENT

ದುರಸ್ತಿ ಕಾರ್ಯ: ನಗರದ ಕೆಲವೆಡೆ ಇಂದು, ನಾಳೆ ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಸುಬ್ರಹ್ಮಣ್ಯ­ಪುರ ಸ್ವೀಕರಣಾ ಕೇಂದ್ರದಲ್ಲಿ (220 ಕೆ.ವಿ) ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಇದೇ ಗುರುವಾರ (ಸೆ. 18) ಈ ಕೇಂದ್ರದ ಪ್ರದೇಶಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಜಯನಗರ, ಎನ್‌ಎಎಲ್‌ ಲೇಔಟ್‌, ಎಸ್‌ಆರ್‌ಕೆ ಗಾರ್ಡನ್‌, ಸಾಗರ್‌ ಆಸ್ಪತ್ರೆ ಮುಖ್ಯರಸ್ತೆ, ಬಿಎಚ್‌ಇಎಲ್‌ ಲೇಔಟ್‌, ಜಯನಗರ  4ನೇ ‘ಟಿ’ ಹಂತ, ತಿಲಕ್‌ನಗರ, ಎಸ್‌ಆರ್‌ಕೆ ಗಾರ್ಡನ್‌, ಕಾರ್ಪೊರೇಷನ್‌ ಕಾಲೋನಿ, ಈಸ್ಟ್‌ ಎಂಡ್‌ ರಸ್ತೆ, ಐಎಎಸ್‌ ಕಾಲೋನಿ, ಈಡಬ್ಲ್ಯೂಎಸ್‌ ಕಾಲೋನಿ, ಮದೀನ ನಗರ, ಮೈಕೋ ಲೇಔಟ್‌, ಬಿಟಿಎಂ 1ನೇ ಹಂತ, ಕೆಇಬಿ ಲೇಔಟ್‌, ಬನ್ನೇರುಘಟ್ಟ ರಸ್ತೆ, ಸೌತ್‌ ಎಂಡ್‌ ರಸ್ತೆ, ಕೆಎಎಸ್‌ ಕಾಲೋನಿ, ಏಜೀಸ್‌ ಲೇಔಟ್‌, ಹನುಮ­ಗಿರಿ ನಗರ, ಸಾರ್ವಭೌಮನಗರ, ಉತ್ತರಹಳ್ಳಿ, ರಾಮಾಂ­ಜನೇಯ ನಗರ, ಅರೇಹಳ್ಳಿ, ಸುಬ್ರಹ್ಮಣ್ಯಪುರ, ಭಾರತ ಲೇಔಟ್‌, ಗುಬ್ಬಲಾಳ, ಜೆ.ಸಿ.ಇಂಡಸ್ಟ್ರಿಯಲ್‌ ಲೇ­ಔಟ್‌, ನಂಜಪ್ಪ ಲೇಔಟ್‌, ಗೌಡನ ಪಾಳ್ಯ, ರೆಡ್ಡಿ ಇಂಡಸ್ಟ್ರಿ­ಯಲ್‌ ಎಸ್ಟೇಟ್‌, ಯಲಚೇನಹಳ್ಳಿ, ಕನಕಪುರ ರಸ್ತೆ, ಕುಮಾರ­ಸ್ವಾಮಿ ಲೇಔಟ್‌, ಕನಕನಗರ, ರಾಜ್ಯೋತ್ಸವ ನಗರ, ಇಲಿ­ಯಾಸ್‌ ನಗರ, ಉಮರ್‌ಭಾಗ್‌ ಲೇಔಟ್‌, ಬನಶಂಕರಿ ದೇವ­ಸ್ಥಾನ, ಗಂಗಾಂಧರನಗರ, ಪದ್ಮನಾಭನಗರ, ಶಾಸ್ತ್ರಿ­ನಗರ, ಆರ್.ಕೆ.­ಲೇಔಟ್‌, ಗುರುರಾಜ ಲೇಔಟ್‌, ಕೆ.ಆರ್.­ರಸ್ತೆ, ಬನಶಂಕರಿ 2ನೇ ಹಂತ, ಕದಿರೇನಹಳ್ಳಿ, ಯಾರಬ್‌ ನಗರ, ಸರೋವರ ಅಪಾರ್ಟ್‌ಮೆಂಟ್‌, ಜೆ.ಪಿ.ನಗರ 1ರಿಂದ 6ನೇ ಹಂತ, ದೊರೆಸಾನಿ ಪಾಳ್ಯ, ವೆಂಕಟಾದ್ರಿ ಲೇಔಟ್‌, ಸಿ.ಆರ್.­ಲೇಔಟ್‌, ಜರಗನಹಳ್ಳಿ, ಐ.ಜಿ.ವೃತ್ತ, ವಸಂತಪುರ, ವಿ.ವಿ.­ಲೇಔಟ್‌, ಮಾರುತಿ ಲೇಔಟ್‌ ಮತ್ತು ರಘುವನ ಹಳ್ಳಿಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.
ಶುಕ್ರವಾರ (ಸೆ.19) ಬನಶಂಕರಿ ವಿದ್ಯುತ್‌ ಸ್ವೀಕರಣಾ ಕೇಂದ್ರ­­­ದಲ್ಲಿ ದುರಸ್ತಿ ಕಾರ್ಯ ನಡೆಯುವುದರಿಂದ ಬೆಳಿಗ್ಗೆ 10­ರಿಂದ ಸಂಜೆ 4ರವರೆಗೆ ಈ ಕೇಂದ್ರದ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಗಿರಿನಗರ 4 ಮತ್ತು 6ನೇ ಬಡಾ­ವಣೆ, ಬ್ಯಾಂಕ್‌ ಕಾಲೋನಿ, ವಿನಾ­ಯಕ ನಗರ, ಶ್ರೀನಿ­ವಾಸ ನಗರ, ಹೊಸಕೆರೆಹಳ್ಳಿ 1ನೇ ಬಡಾ­ವಣೆ, ಕಾಳಿದಾಸ ನಗರ, ಈಶ್ವರಿ ನಗರ, ಮೂಕಾಂಬಿಕಾ ನಗರ, ದತ್ತಾತ್ರೇಯ ನಗರ, ಇಟ್ಟ­ಮಡು, ಬಿಡಿಎ ಲೇಔಟ್‌, ಕಾಮಾಕ್ಯ ಲೇಔಟ್‌, ಚನ್ನ­ಮ್ಮನ ಕೆರೆ ಅಚ್ಚುಕಟ್ಟು, ಐಟಿಐ ಲೇಔಟ್‌, ಕಾವೇರಿ ನಗರ, ಹೃಷಿ­ಕೇಶಿ ನಗರ, ಕೆರೆಹಳ್ಳಿ, ಬಂಗಾ­ರಪ್ಪ ನಗರ, ವೀರಭದ್ರ ನಗರ, ಬನ­ಶಂಕರಿ 3ನೇ ಹಂತ, ರಾಮ­ರಾವ್‌ ಲೇಔಟ್‌, ಪಿ.ಪಿ.­­ಲೇಔಟ್‌, ಬಿಗ್‌ ಬಜಾರ್‌, ದ್ವಾರಕ ನಗರ, ಸ್ಟರ್ಲಿಂಗ್‌ ಮತ್ತು ಪ್ರೆಸ್ಟೀಜ್‌ ಅಪಾರ್ಟ್‌­ಮೆಂಟ್‌, ಹನು­ಮಂತನಗರ, ಗವಿ­ಪುರ, ಬುಲ್‌ ಟೆಂಪಲ್‌ ರಸ್ತೆ, ಚಾಮ­ರಾಜಪೇಟೆ, ಟೆಲಿ­ಫೋನ್‌ ಎಕ್ಸ್‌­ಚೇಂಜ್‌, ಶ್ರೀನಗರ, ಬನಶಂಕರಿ 1ನೇ ಹಂತ, ಬ್ಯಾಟ­ರಾಯನ­ಪುರ, ಆವಲಹಳ್ಳಿಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.