ADVERTISEMENT

ಸಾಹಿತ್ಯ, ಸಿನಿಮಾ ನಡುವೆ ನಿಕಟ ಸಂಬಂಧ: ಗೋಪಾಲಕೃಷ್ಣನ್‌

ಬೆಂಗಳೂರು ಸಾಹಿತ್ಯ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2016, 19:31 IST
Last Updated 17 ಡಿಸೆಂಬರ್ 2016, 19:31 IST
ಅಡೂರ್ ಗೋಪಾಲಕೃಷ್ಣನ್‌
ಅಡೂರ್ ಗೋಪಾಲಕೃಷ್ಣನ್‌   

ಬೆಂಗಳೂರು: ಸಿನಿಮಾ ಮತ್ತು ಸಾಹಿತ್ಯದ ನಡುವೆ ನಿಕಟ ಸಂಬಂಧ ಇದೆ ಎಂದು ಚಿತ್ರ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್‌ ಹೇಳಿದರು.
‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ‘ಸಾಹಿತ್ಯವನ್ನು ಒಂದು ಕಲೆಯಾಗಿ ಗ್ರಹಿಸಿದಂತೆ, ಸಿನಿಮಾದ ಶುದ್ಧ ರೂಪವನ್ನು ಕೂಡ ಕಲೆಯಾಗಿಯೇ ಕಾಣಬೇಕು’ ಎಂದು ಹೇಳಿದರು.

ಮುಂಬೈನಲ್ಲಿ ತಯಾರಾಗುವ ಸಿನಿಮಾಗಳ ಬಗ್ಗೆ ಪಿಎಚ್‌.ಡಿ ಪ್ರಬಂಧಗಳು ದೊಡ್ಡ ಸಂಖ್ಯೆಯಲ್ಲಿ ಬಂದಿವೆ. ಆದರೆ, ದೇಶದ ಇತರ ಸಿನಿಮಾಗಳ ಬಗ್ಗೆ ಪಿಎಚ್‌.ಡಿ ಪ್ರಬಂಧಗಳು ರಚನೆಯಾಗಿರುವುದು ತೀರಾ ಕಡಿಮೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.