ADVERTISEMENT

ಹಾಸನ‌ ಜಿಲ್ಲೆ ಕೊಡಗತ್ತವಳ್ಳಿಯಲ್ಲಿ ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 4:25 IST
Last Updated 14 ಜನವರಿ 2018, 4:25 IST
ಹಾಸನ‌ ಜಿಲ್ಲೆ ಕೊಡಗತ್ತವಳ್ಳಿಯಲ್ಲಿ ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಸಾವು
ಹಾಸನ‌ ಜಿಲ್ಲೆ ಕೊಡಗತ್ತವಳ್ಳಿಯಲ್ಲಿ ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಸಾವು   

ಹಾಸನ‌: ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಆಲೂರು ತಾಲ್ಲೂಕು ಕೊಡಗತ್ತವಳ್ಳಿಯಲ್ಲಿ ನಡೆದಿದೆ.

14 ವರ್ಷ ವಯಸ್ಸಿನ ಭರತ್ ಮೃತ ಬಾಲಕ. ಭರತ್ ತಂದೆ ಇಲ್ಲದ ತಬ್ಬಲಿ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಜಯಮ್ಮನ ಮನೆಗೆ ಬಂದಿದ್ದ.

ಮನೆ ಬಳಿ ನಿಂತಿದ್ದ ಬಾಲಕನನ್ನು ಸಲಗ ಎಳೆದೊಯ್ದು ಕೊಂದುಹಾಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.