ಹಾಸನ: ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಆಲೂರು ತಾಲ್ಲೂಕು ಕೊಡಗತ್ತವಳ್ಳಿಯಲ್ಲಿ ನಡೆದಿದೆ.
14 ವರ್ಷ ವಯಸ್ಸಿನ ಭರತ್ ಮೃತ ಬಾಲಕ. ಭರತ್ ತಂದೆ ಇಲ್ಲದ ತಬ್ಬಲಿ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಜಯಮ್ಮನ ಮನೆಗೆ ಬಂದಿದ್ದ.
ಮನೆ ಬಳಿ ನಿಂತಿದ್ದ ಬಾಲಕನನ್ನು ಸಲಗ ಎಳೆದೊಯ್ದು ಕೊಂದುಹಾಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.