ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಚೆನ್ನೈನಲ್ಲಿ ಗುರುವಾರ ಆಯೋಜಿಸಿದ್ದ ‘ತಮಿಳುನಾಡು ಸ್ಮಾರ್ಟ್ ಸಿಟೀಸ್’ ಯೋಜನೆಯ ಕುರಿತಾದ ಸಮ್ಮೇಳನಕ್ಕೆ ಸಿಐಐ ತಮಿಳುನಾಡು ಅಧ್ಯಕ್ಷ ರವಿ ಸ್ಯಾಮ್ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರನ್ನು ಸ್ವಾಗತಿಸಿದರು. ಸಮ್ಮೇಳನದ ಅಧ್ಯಕ್ಷ ಟಿ.ಚಿಟ್ಟಿಬಾಬು ಇದ್ದರು –ಪಿಟಿಐ ಚಿತ್ರ