ADVERTISEMENT

ಆದೇಶ ಕಾಯ್ದಿಟ್ಟ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಮುಂಬೈ (ಪಿಟಿಐ): ಶಿವಸೇನೆಯ ಮುಖ್ಯಸ್ಥ ದಿ. ಬಾಳಾಸಾಹೇಬ್‌ ಠಾಕ್ರೆ ಉಯಿಲಿಗೆ ಸಂಬಂಧಿಸಿ ಅವರ ಪುತ್ರ ಜೈದೇವ್‌್ ಸಲ್ಲಿಸಿದ್ದ ಮನವಿ ಮೇಲಿನ ಆದೇಶವನ್ನು ಬಾಂಬೆ ಹೈಕೋರ್ಟ್‌ ಕಾಯ್ದಿರಿಸಿದೆ.

‌‌ಉಯಿಲಿನ ಫಲಾನುಭವಿಗಳು ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಅಥವಾ ವಿಲೇವಾರಿ ಮಾಡುವುದಕ್ಕೆ ತಡೆ ನೀಡಬೇಕೆಂದು ಜಯದೇವ್‌ ಕೋರಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.