ADVERTISEMENT

ಉದಯವಾಯ್ತು ತೆಲಂಗಾಣ...

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 20:36 IST
Last Updated 1 ಜೂನ್ 2014, 20:36 IST

ಹೈದರಾಬಾದ್‌ನಲ್ಲಿರುವ ಪ್ರಸಿದ್ಧ ಚಾರ್‌ಮಿನಾರ್‌ ಎದುರು ತೆಲಂಗಾಣ ರಾಜ್ಯ ಉದಯದ ಸಂಭ್ರಮದಲ್ಲಿ ಜನರು ಪಾಲ್ಗೊಂಡ ಕ್ಷಣ.. ಭಾರತದ 29ನೇ ರಾಜ್ಯವಾಗಿ ಜೂನ್‌ 1ರ ಮಧ್ಯರಾತ್ರಿ ತೆಲಂಗಾಣ ಎಂಬ ರಾಜ್ಯ ಉದಯವಾಯಿತು. – ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.