ಅಹಮದಾಬಾದ್ (ಪಿಟಿಐ): ಇಲ್ಲಿನ ಸೈಜ್ ಗ್ರಾಮದ ಸಿದ್ಧನಾಥ ಮಹಾದೇವ ದೇವಾಲಯದ ಇಬ್ಬರು ಅರ್ಚಕರನ್ನು ಅಪರಿಚಿತ ವ್ಯಕ್ತಿಗಳು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಗಾಂಧಿನಗರದ ಕಲೊಲ್ ತಾಲ್ಲೂಕಿನ ಸೈಜ್ ಗ್ರಾಮದಲ್ಲಿ ಈ ದೇವಾಲಯ ಇದೆ. ಕೊಲೆಯಾದವರನ್ನು ಮುಖ್ಯ ಅರ್ಚಕ ದಿಲಿಪ್ಗಿರಿ ಮಹಾರಾಜ್ ಹಾಗೂ ಅವರ ಸಹಾಯಕ ಈಶ್ವರ್ವನ್ ಮಹಾರಾಜ್ ಎಂದು ಗುರುತಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.