ADVERTISEMENT

ಮಣ್ಣ ಮಡಿಕೆಯ ಮಾಡಿ...

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST
ಮಣ್ಣ ಮಡಿಕೆಯ ಮಾಡಿ...
ಮಣ್ಣ ಮಡಿಕೆಯ ಮಾಡಿ...   

ಬಿಸಿಲಿನ ಧಗೆಯಿಂದ ಪರಿತಪಿಸುತ್ತಿರುವ ಸಾಮಾನ್ಯ ಜನರು ಮಣ್ಣಿನ ಮಡಿಕೆಯೊಳಗಿನ ತಣ್ಣನೆ ನೀರಿಗೆ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮಡಿಕೆಗೆ ಎಲ್ಲಿಲ್ಲದ ಬೇಡಿಕೆ. 'ಗಾಳಿ ಬಿಟ್ಟಾಗ ತೂರಿಕೊ' ಎನ್ನುವ ಗಾದೆ ಮಾತಿನಂತೆ ಬಿರುಬಿಸಿಲನ್ನು ಲೆಕ್ಕಿಸದೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಮಡಿಕೆ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಕುಂಬಾರನೊರ್ವ ಶುಕ್ರವಾರ ಕಂಡುಬಂದ್ದದ್ದು ಹೀಗೆ... -ಪಿಟಿಐ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.