ADVERTISEMENT

ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

ಏಜೆನ್ಸೀಸ್
Published 23 ಫೆಬ್ರುವರಿ 2018, 8:57 IST
Last Updated 23 ಫೆಬ್ರುವರಿ 2018, 8:57 IST
ನಟ ರಜನಿಕಾಂತ್‌ (ಚಿತ್ರ: ಎಎನ್‌ಐ)
ನಟ ರಜನಿಕಾಂತ್‌ (ಚಿತ್ರ: ಎಎನ್‌ಐ)   

ಚೆನ್ನೈ: ತಮಿಳು ನಟ ಕಮಲ್‌ ಹಾಸನ್‌ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವ ನಿರ್ಧಾರ ಒಳ್ಳೆಯದು ಎಂದು ನಟ ರಜನಿಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.

‘ಕಮಲ್‌ ಹಾಸನ್‌ ಕರೆದಿದ್ದ ಸಾರ್ವಜನಿಕ ಸಭೆ ಉತ್ತಮವಾಗಿತ್ತು. ನಾನು ಸಹ ಕಾರ್ಯಕ್ರಮವನ್ನು ವೀಕ್ಷಿಸಿದೆ. ನಮ್ಮ ಗುರಿ ಒಂದೇ ಆಗಿದ್ದು, ಸಾಧಿಸುವ ಮಾರ್ಗಗಳು ಬೇರೆಯಾಗಿವೆ. ಒಟ್ಟಾರೆ ಜನರಿಗೆ ಒಳ್ಳೆಯದನ್ನೆ ಮಾಡುತ್ತೇವೆ’ ಎಂದು ರಜನಿಕಾಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT