ADVERTISEMENT

ಪ್ರತಾಪ ಕಾರು ಗುದ್ದಿಸಿದ್ದು ತಪ್ಪು: ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ಪ್ರತಾಪ ಕಾರು ಗುದ್ದಿಸಿದ್ದು ತಪ್ಪು: ರಮಾನಾಥ ರೈ
ಪ್ರತಾಪ ಕಾರು ಗುದ್ದಿಸಿದ್ದು ತಪ್ಪು: ರಮಾನಾಥ ರೈ   

ಬೆಂಗಳೂರು: ಸಂಸದ ಪ್ರತಾಪ ಸಿಂಹ ಸ್ವತಃ ಕಾರು ಚಲಾಯಿಸಿ ಬ್ಯಾರಿಕೇಡ್‌ಗೆ ಗುದ್ದಿಸಿದ್ದು ತಪ್ಪು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಚಾಲಕನನ್ನು ಹಿಂದಕ್ಕೆ ಕೂರಿಸಿ, ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್‌ ಮೇಲೆ ನುಗ್ಗಿಸುತ್ತಾರೆಂದರೆ ಅದು ತಪ್ಪಲ್ಲವೆ’ ಎಂದರು.

‘ಸರ್ಕಾರ ನನಗೆ ಕಾರ್ ನೀಡಿದೆ. ಅದಕ್ಕೆ ಒಬ್ಬ ಚಾಲಕನನ್ನೂ ನೀಡಿದೆ. ಚಾಲಕನ ಬಿಟ್ಟು ನಾನು ಓಡಿಸುವುದು ತಪ್ಪು’ ಎಂದು ರಮಾ
ನಾಥ ರೈ ಹೇಳಿದರು.

ADVERTISEMENT

ಜಾರಕಿ ಹೊಳಿ ಅಸಮಾಧಾನ: ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂ.ಡಿ.ಲಕ್ಷ್ಮೀನಾರಾಯಣ ಬಗ್ಗೆ ಸತೀಶ್‌ ಜಾರಕಿಹೊಳಿ ವರಿ
ಷ್ಠರಲ್ಲಿ ಅಸಮಾಧಾನ ತೋಡಿ ಕೊಂಡಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.