ತುಮಕೂರು: ನಗರ ಹೊರವಲಯ ಲಿಂಗಾಪುರ ಸಮೀಪದ ಕಿರಣ್ ಅಕ್ಕಿ ಗಿರಣಿ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು ‘ಅನ್ನಭಾಗ್ಯ’ ಯೋಜನೆಯ 50 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿತು.
ಅಕ್ಕಿ ಗಿರಣಿಯಲ್ಲಿ ‘ಅನ್ನಭಾಗ್ಯ’ದ 652 ಕ್ವಿಂಟಲ್ ಅಕ್ಕಿ ಶೇಖರಿಸಿಡಲಾಗಿದೆ ಎಂದು ಬೆಂಗಳೂರಿನಿಂದ ಆಹಾರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.