ADVERTISEMENT

ಗುರುವಾರ, 16–3–1967

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST

ಆಹಾರ ಪೂರೈಕೆ ಬಗ್ಗೆ ಸರ್ಕಾರದ ಭರವಸೆ
ಬೆಂಗಳೂರು, ಮಾ. 15– 
ಆಹಾರೋತ್ಪಾದನೆಯನ್ನು ಹೆಚ್ಚಿಸಿ ಬೆಲೆಗಳನ್ನು ಇಳಿಸಲು ಅಗತ್ಯವಾದ ಸೂಕ್ತ ಮಾರ್ಗಗಳನ್ನು ಕಂಡುಹಿಡಿಯಲು ತೀವ್ರ ಪ್ರಯತ್ನ  ನಡೆಯುತ್ತಿದೆಯೆಂದು ರಾಜ್ಯಪಾಲ ಶ್ರೀ ವಿ.ವಿ. ಗಿರಿಯವರು ಇಂದು ಉಭಯ ಸದನಗಳ ಸದಸ್ಯರಿಗೆ ತಿಳಿಸಿದರು.

ವಿಧಾನಸಭಾಧ್ಯಕ್ಷರಾಗಿ ಶ್ರೀ ವೈಕುಂಠ ಬಾಳಿಗಾ ಅವರ ಪುನರಾಯ್ಕೆ
ಬೆಂಗಳೂರು, ಮಾ. 15–
ಇಂದು ಇಲ್ಲಿ ಸಮಾವೇಶಗೊಂಡ ನೂತನ ಶಾಸನ ಸಭೆಯು ಶ್ರೀ ವೈಕುಂಠ ಬಾಳಿಗಾರವರನ್ನು ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.