‘ಮಲೆನಾಡಿನ ಈ ಹೆಗ್ಗಡಿತಿಗೆ 75!’ (ಕರ್ನಾಟಕ ದರ್ಶನ, ಜುಲೈ11) ನಾನೂ ಅದೇ ‘ಹೆಗ್ಗಡಿತಿ’ಯ (ಕಲ್ಲು ಕಟ್ಟಡದ) ಕುಟುಂಬಕ್ಕೆ ಸೇರಿದವನು! ಆಗ ತೇಜಸ್ವಿ ಮತ್ತು ಶಾಮಣ್ಣ ನನ್ನ ಮಿತ್ರರು; ಜಿಎಸ್ಎಸ್ ಮತ್ತು ಅನಂತಮೂರ್ತಿ ಗುರುಗಳು.
–ಸಿ.ಪಿ.ಕೆ. ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.