ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಾಗ ಕೆಲವರು ನಡೆದುಕೊಂಡ ರೀತಿ ದೇಶ ಎತ್ತ ಸಾಗುತ್ತಿದೆ ಎಂದು ಚಿಂತನೆಗೀಡು ಮಾಡುತ್ತದೆ.
ಕ್ರೀಡಾ ಪ್ರೀತಿಯೇ ಬೇರೆ, ಮತ್ತೊಂದು ದೇಶದ ಬಗ್ಗೆ ಅಭಿಮಾನ ತೋರುವುದೇ ಬೇರೆ. ಭಾರತದಲ್ಲಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗುವ ಅಗತ್ಯವಿತ್ತೇ? ಇದಕ್ಕೆ ಅವಕಾಶ ಕೊಟ್ಟರೆ ಇಂಥವರು ಇತರ ವಿಷಯಗಳಲ್ಲೂ ನಮ್ಮ ಶತ್ರು ರಾಷ್ಟ್ರದ ಪರ ಕೆಲಸ ಮಾಡಬಹುದು. ಈ ಪ್ರವೃತ್ತಿಯನ್ನು ಈಗಲೇ ಚಿವುಟಿಹಾಕುವುದು ಅಗತ್ಯ.
-ಉದಯ ಮ. ಯಂಡಿಗೇರಿ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.