‘ರಾಷ್ಟ್ರವಾದಿ ಅತ್ಯಾಚಾರವೊಂದರ ಹಿಂದೆ ಮುಂದೆ’(ಪ್ರ.ವಾ., ಏ. 16)- ಡಿ. ಉಮಾಪತಿ ಅವರ ಅಂಕಣ ಓದಿ ಕಣ್ಣಂಚಿನಲ್ಲಿ ನೀರಾಡಿದವು. ಮನುಷ್ಯ ತನ್ನ ಸಹಜೀವಿಯ ಮೇಲೆ ನಡೆಸುವ ಅಮಾನವೀಯ, ಪೈಶಾಚಿಕ ವರ್ತನೆಗಳ ವಿವರಗಳನ್ನು ಓದುತ್ತ ಹೋದಂತೆ ಅಂತರಾಳದಲ್ಲಿ ನೋವು ಮಡುಗಟ್ಟಿತು. ಪ್ರಭಾವಿಗಳು ಮತ್ತು ವ್ಯವಸ್ಥೆಯು ಧರ್ಮ, ಜಾತಿಗಳ ಹೆಸರಿನಲ್ಲಿ ನಡೆಸುವ ರಾಜಕಾರಣ ನಾಚಿಕೆ ಹುಟ್ಟಿಸುತ್ತದೆ.
– ಮಂಜು ಡಿ. ಎಲ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.