ADVERTISEMENT

ಕಸ ತೆರವುಗೊಳಿಸಿ

ಕುಂದು ಕೊರತೆ

ರವಿಕುಮಾರ್ ಜಿ.
Published 23 ನವೆಂಬರ್ 2015, 19:30 IST
Last Updated 23 ನವೆಂಬರ್ 2015, 19:30 IST

ಲಾಲ್‌ಬಾಗ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಧಾಮನಗರ, 1ನೇ ಅಡ್ಡರಸ್ತೆಯಲ್ಲಿನ ಬಹುತೇಕ ಇಡೀ ರಸ್ತೆ ಕಸದಿಂದ ಆಕ್ರಮಿಸಿಕೊಂಡಿದೆ. ಇದರ ಜೊತೆಗೆ ತೆರವುಗೊಳಿಸದ ಮಣ್ಣಿನ ರಾಶಿಯಿಂದ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ನಡೆಯಲು ಪರದಾಡಬೇಕಾದ ಪರಿಸ್ಥಿತಿಯಿದೆ. ದಯವಿಟ್ಟು ಸಬಂಧಪಟ್ಟವರು ಇತ್ತ ಗಮನ ನೀಡಬೇಕೆಂದು ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.