ಅಧಿಕಾರ- ಹೋರಾಟವೆಂಬ
ಬಿಲ್ಲು ಹಿಡಿದು
ಧರ್ಮ- ಜಾತಿ- ಜಯಂತಿ
ಎಂಬ ಬಾಣಗಳ ಹೂಡಿ
ಗುರಿಯಿಲ್ಲದೆ ಬಿಡುತ್ತಾ
ಹೋದರೆ ಸಮಾಜದಲ್ಲಿ
ಹೊಕ್ಕಿ ಘಾಸಿಗೊಳಿಸುವುದು
ಜನರ ಹೃದಯಗಳನ್ನೇ ತಾನೆ ?!
ಚಿಕ್ಕೋಬನಹಳ್ಳಿ ಚಾಂದ್ ಬಾಷ, ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.