ADVERTISEMENT

ರಸ್ತೆ ಸರಿಪಡಿಸಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2015, 19:30 IST
Last Updated 23 ಮಾರ್ಚ್ 2015, 19:30 IST

ಜರಗನಹಳ್ಳಿ ವಾರ್ಡ್‌ನ ಎಂ.ಎಸ್‌. ಬಡಾವಣೆಗೆ ಹೋಗುವಾಗ ಎದುರಾಗುವ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಮಳೆ ನೀರು, ಚರಂಡಿ ನೀರು ಎಲ್ಲವೂ ಅಲ್ಲೇ ನಿಲ್ಲುತ್ತದೆ. ಆ ರಸ್ತೆಯಲ್ಲಿ ಓಡಾಡುವುದು ವಾಹನ ಸಂಚಾರ ಮಾಡುವುದೆಲ್ಲವೂ ಕಷ್ಟವಾಗಿದೆ.

ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಬಡಾವಣೆಯ ರಸ್ತೆಗಳನ್ನು ದುರಸ್ತಿ ಮಾಡುವ ಜತೆಗೆ ಡಾಂಬರು ಹಾಕಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.