ADVERTISEMENT

ಶೋಭೆ ತರದು

ಲಕ್ಷ್ಮಣ ಭೀ.ಝಳಕಿ, ವಿಜಯಪುರ
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು, ತಮ್ಮ ಗೆಳತಿ ಅನುಷ್ಕಾ ಶರ್ಮ ಬಗ್ಗೆ ಪತ್ರಿಕೆ­ಯಲ್ಲಿ ವರದಿ ಮಾಡಿದ್ದಾರೆಂಬ ಕಾರಣಕ್ಕೆ ಪತ್ರಕರ್ತ­ರೊಬ್ಬ­ರಿಗೆ ಅವಾಚ್ಯವಾಗಿ ನಿಂದಿಸಿದ ವರದಿ ಓದಿ ಆಶ್ಚರ್ಯವಾಯಿತು.

ಯಾರೋ ಮಾಡಿದ ವರದಿಯನ್ನು ಇನ್ಯಾರೋ ಮಾಡಿ­ದ್ದಾ­ರೆಂದು ತಪ್ಪಾಗಿ ಗ್ರಹಿಸಿ ನಿಂದಿಸಿ­ರುವುದು ಕೊಹ್ಲಿ ಅವರಂಥ ಆಟಗಾರನಿಗೆ ಶೋಭೆ ತರು­ವು­ದಿಲ್ಲ. ಅದಕ್ಕೆಂದೇ ಹಿರಿ­ಯರು, ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.