ADVERTISEMENT

ಶ್ಲಾಘನೀಯ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ 7 ಹೊಸ ಜಿಲ್ಲೆಗಳು ರಚನೆಯಾದವು. ಅದಾಗಿ 20 ವರ್ಷಗಳು ಆಗಿವೆ. ಅದರ ಏಳಿಗೆ, ಆಗು–ಹೋಗುಗಳ ಕುರಿತಾಗಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸುತ್ತಿರುವುದು ಶ್ಲಾಘನೀಯ! ಜಿಲ್ಲೆಗಳ ರಚನೆಯ ಉದ್ದೇಶ  ಸಾರ್ಥಕವಾಗಲು ಅಲ್ಲಿನ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಆಡಳಿತ ಬದ್ಧತೆಯಿಂದ ಶ್ರಮಿಸಬೇಕು. ಇಲ್ಲದೇ ಹೋದರೆ ಹೆಸರಿಗೆ ಅಷ್ಟೆ ಜಿಲ್ಲಾ ಕೇಂದ್ರವಾಗಿ ಉಳಿಯುತ್ತವೆ.
–ಬಿ. ಮೋಹಿದ್ದೀನ್‌ ಖಾನ್‌, ಚಿತ್ರದುರ್ಗ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.