ADVERTISEMENT

ಸುಭಿಕ್ಷೆ?

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST

ಅಖಾಡಕ್ಕೆ ಇಳಿದಿದೆ

ವಾಟಾಳ್ ಪಕ್ಷ!

ಜನ ಮರೆತಂತಿದೆ

ADVERTISEMENT

ಮ. ರಾಮಮೂರ್ತಿ ಅವರು

ಸ್ಥಾಪಿಸಿದ ಕನ್ನಡ ಪಕ್ಷ!

ಮೊಳೆತಿರುವ ಭೇದಗಳ

ಬಿಟ್ಟು ಬನ್ನಿ ಎಂದು ಕವಿ

ಬರೆದಾಗ ಇತ್ತು ನಿರೀಕ್ಷೆ!

ಒಗ್ಗಟ್ಟು ಒಗಟಾದರೆ

ನಾಡಿಗಾಗುವುದೇ ಸುಭಿಕ್ಷೆ?

–ದೇವಕಿಸುತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.