ADVERTISEMENT

ಸುಸೂತ್ರವಾಗಿ ಆಗಲಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST

ಒಂದು ವಷ೯ದಿಂದ ಲೋಕಾಯುಕ್ತರ ನೇಮಕವಾಗದೆ ಆ ಸಂಸ್ಥೆ ಯಜಮಾನನಿಲ್ಲದ ಮನೆಯಂತಾಗಿದೆ. ಹಲವಾರು ಪ್ರಕರಣಗಳು ಬಾಕಿ ಉಳಿದಿರುವುದರಿಂದ ಭ್ರಷ್ಟರಿಗೆ ಭಯ ಇಲ್ಲದಂತಾಗಿದೆ.

ಲೋಕಾಯುಕ್ತರ ನೇಮಕ ಈ ಸಲವಾದರೂ ಸುಸೂತ್ರವಾಗಿ ಮತ್ತು ತ್ವರಿತವಾಗಿ  ಆಗಲಿ. ಸಂಸ್ಥೆಯ ಬಗ್ಗೆ ಜನರಿಗಿದ್ದ ನಂಬಿಕೆ ಉಳಿಯುವಂತಾಗಲಿ.
-ಗುರುಶಾಂತಸ್ವಾಮಿ ಹಿರೇಮಠ, ನೆಗಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.