‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಹಣೆಬರಹ ಹೊತ್ತು ನಿಂತಿದೆ ಭವ್ಯ ವಿಧಾನಸೌಧದ ಕಟ್ಟಡ. ಇದೊಂದು ‘ಅರ್ಥ’ಗರ್ಭಿತ ಸಂದೇಶ, ‘ದಕ್ಷಿಣೆ’ ಇಲ್ಲದೆ ‘ಪ್ರದಕ್ಷಿಣೆ’ ಹಾಕದೆ ನಿಮ್ಮ ಕೆಲಸ ಈಡೇರುವುದಿಲ್ಲ!
ಪ್ರೊ. ಆರ್.ವಿ. ಹೊರಡಿ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.